ASSEMBLY ACTIVITY – KANNADA

10 ನೇ ತರಗತಿ ಎ ವಿಭಾಗದ ವಿದ್ಯಾರ್ಥಿಗಳಿಂದ ನಡೆಸಿದ ಕಾರ್ಯ ಚಟುವಟಿಕೆಯಲ್ಲಿ ರಾಷ್ಟ್ರ ಕವಿಗಳಾದ ಗೋವಿಂದ ಪೈ ಕುವೆಂಪು ಹಾಗೂ ಶಿವರುದ್ರಪ್ಪನವರ ಪರಿಚಯ ಮಾಡಿಕೊಟ್ಟರು ಅಲ್ಲದೆ ಶಿವರುದ್ರಪ್ಪನವರೇ ರಚಿಸಿರುವ ಕಾಣದ ಕಡಲಿಗೆ ಹಂಬಲಿಸುತ್ತಿದೆ ಮನ ಎಂಬ ಭಾವಗೀತೆಯನ್ನು ಆಡಿದರು.